ಕೃತಜ್ಞತೆ ಮತ್ತು ಋಣತ್ವ /ಋಣಗಾರಿಕೆ
ಕೃತಜ್ಞತೆಯು, 'ಋಣ' ಅಲ್ಲ, ಬೇರೆ ಬೇರೆಯೇ ಆಗಿದೆ. ಸಹಾಯವನ್ನು ಪಡೆದ ನಂತರ ಎರಡೂ
ರೀತಿಯ ಭಾವನೆಗಳು ಉಂಟಾಗುತ್ತವೆ. ವ್ಯಕ್ತಿಯೊಬ್ಬನು ತಾನು ಪಡೆದ ಸಹಾಯಕ್ಕೆ ಪ್ರತಿಯಾಗಿ
ಏನನ್ನಾದರೂ ನೀಡಬೇಕು ಎಂಬ ಭಾವನೆಯ ಸಮಯದಲ್ಲಿ ಋಣದ ಭಾವ ಹುಟ್ಟುತ್ತದೆ. ಭಾವನೆಗಳು ಬೇರೆ ಬೇರೆ ಕ್ರಿಯೆಗೆ ಅವಕಾಶ ಮಾಡಿಕೊಡುತ್ತದೆ. ಸಹಾಯವನ್ನು ಪಡೆದ ವ್ಯಕ್ತಿಯ
ಋಣ ಭಾವ ಕ್ರಿಯೆಯಾಗಿ, ಸಹಾಯ ಮಾಡಿದ ವ್ಯಕ್ತಿಯ ಸಹಾಯಕ್ಕೆ ಹೋಗುತ್ತಾನೆ, ಆದರೆ
ಕೃತಜ್ಞತಾಭಾವ, ಸಹಾಯ ಪಡೆದ ವ್ಯಕ್ತಿಯ ಜೊತೆ ಸಂಬಂಧ ಉತ್ತಮ ಪಡಿಸಿಕೊಳ್ಳುವ
ನಿಟ್ಟಿನಲ್ಲಿ ನಿರತನಾಗುತ್ತಾನೆ.
********************************************************************************
********************************************************************************
********************************************************************************
ಅಂತರಜಾಲ ತಾಣದಲ್ಲಿರುವ ಹಲವಾರು ವಿಷಯಗಳನ್ನು ಬೇರೆ ಬೇರೆಯದೇ ಆದ ತಾಣಗಳಿಂದ ಒಟ್ಟುಗೂಡಿಸಿದ್ದು. ಆಯಾ ಲೇಖನಗಳ ಹಕ್ಕು ಮತ್ತು ಕೃತಿಸ್ವಾಮ್ಯ ಆಯಾ ಲೇಖಕರಿಗೆ ಸಂಬಂದಪಟ್ಟಿರುತ್ತದೆ.
ನಾನು ಕೇವಲ ಸರ್ವಜನಿಕ ಅನುಕೂಲಕ್ಕಾಗಿ ವಿಷಯವಾರು ಮಾಹಿತಿಯನ್ನು ಸಂಗ್ರಹಿಸಿ ಬಳಕೆ ಮಾಡಿಕೊಂಡಿದ್ದು. ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿರುವುದಿಲ್ಲ. ಲೇಖನಗಳ ಲಾಭ ನಷ್ಟಗಳು ಏನಿದ್ದರೂ ಆಯಾ ಲೇಖಕರಿಗೆ ಸಲ್ಲುತ್ತದೆ. ಹಾಗೂ ಲೇಖನಗಳ ಬಗ್ಗೆ ಏನಾದರೂ ತಂಟೆ ತಕರಾರುಗಳು ಇದ್ದಲ್ಲಿ, ತಿಳಿಸಿದಲ್ಲಿ ಅಂತರಜಾಲ ತಾಣದಿಂದ ತೆಗೆಯಲಾಗುವುದು.
ಓದುಗ ಮಿತ್ರರೂ ಸಹ ನಮ್ಮ ತಾಣದಲ್ಲಿ ಸಾರ್ವಜನಿಕವಾಗಿ ಉಪಯೋಗಕ್ಕೆ ಬರುವಂತಹ ಲೇಖನಗಳನ್ನು ಕಳುಹಿಸಿದಲ್ಲಿ ಮಾಹಿತಿ ಪ್ರಕಟಿಸಲು ಯೋಗ್ಯವೆನಿಸಿದ್ದಲ್ಲಿ ಪ್ರಕಟಿಸಲಾಗುವುದು. ಮಾಹಿತಿಗಳನ್ನು ಮಿಂಚಂಚೆ ಮೂಲಕ ಕಳುಹಿಸಿ. ವಿಂಚಂಚೆ ವಿಳಾಸ: multimediachandru@gmail.com. ಅಥವಾ ಕರೆ ಮಾಡಿ. 9740463256.
ಚಂದ್ರು ಮಲ್ಟಿಮೀಡಿಯದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು
ಸ್ನೇಹಿತರೇ, ಚಂದ್ರು ಮಲ್ಟಿಮೀಡಿಯದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ.- ಕನ್ನಡದಲ್ಲಿ ಬರೆಯಿರಿ - (ಯೂನಿಕೋಡ್ ಬಳಸಿ ಕನ್ನಡ ಲಿಪಿಯಲ್ಲಿ ಬರೆಯಿರಿ).
- ಲೇಖನಗಳಲ್ಲಿ ಸಂವಹನ ಮತ್ತು ವ್ಯಾಕರಣಗಳೆರಡನ್ನೂ ಸಾಧ್ಯವಾದಷ್ಟು ಗಂಭೀರವಾಗಿ ಪರಿಗಣಿಸಿ ಬರೆಯಿರಿ.
- ನಿಮ್ಮ ಬರಹ ಹೊಸ ಸಂವಾದವನ್ನು ತೆರೆಯುವಂತಿರುವುದು ಉತ್ತಮ.ಹಾಗೆಯೇ ಇದು ವೈಯಕ್ತಿಕ ಟೀಕೆಗಳು, ನಿರ್ದಿಷ್ಟ ಆಲೋಚನಾ ವಿಧಾನದ ಹೇರಿಕೆ ಆಗಬಾರದು.
- ನಿಂದನೆಗಳಿಗಿಂತ ನಿಮ್ಮ ಖಚಿತ ಅಭಿಪ್ರಾಯವನ್ನು ಗಂಭೀರವಾಗಿ ತಿಳಿಸಿರಿ.
- ಮೊಬೈಲ್ ಸಂಖ್ಯೆ, ಅಂಚೆ ವಿಳಾಸ ಇತ್ಯಾದಿಗಳಂತಹ ಕೆಲವೊಂದು ಖಾಸಗಿ ಮಾಹಿತಿಗಳನ್ನು ತಿಳಿಸುವಾಗ ಎಚ್ಚರವಿರಲಿ. ಅಂತರ್ಜಾಲ ತಾಣಗಳಲ್ಲಿ ಇವುಗಳನ್ನು ಪ್ರಕಟಿಸುವುದು ಕ್ಷೇಮವಲ್ಲ. ಇವುಗಳನ್ನು ಲೇಖನದೊಂದಿಗೆ ಹಾಕದಿರುವುದು ಉತ್ತಮ.
- ಒಮ್ಮೆ ಪ್ರಕಟಗೊಂಡ ಲೇಖನ ಶಾಶ್ವತವಾಗಿ ಶೇಖರಿಸಲ್ಪಡುತ್ತದೆ. ಕೆಲವು ಸೂಕ್ಷ್ಮ ಸನ್ನಿವೇಶಗಳನ್ನು ಹೊರತುಪಡಿಸಿ, ಲೇಖನವನ್ನು ಅಳಿಸಿಹಾಕಿ ಎಂಬ ಕೋರಿಕೆಯನ್ನು ಪುರಸ್ಕರಿಸಲಾಗುವುದಿಲ್ಲ.
- ಬರಹಗಳಲ್ಲಿ ಓದುಗರ ಗಮನ ಸೆಳೆಯಲೆಂದೇ ದೊಡ್ಡ ಅಕ್ಷರ ಅಥವ ದಪ್ಪ ಅಕ್ಷರ ಬಳಸಕೂಡದು. ಅಂತಹ ಬರಹಗಳನ್ನು ಕೂಡಲೆ ತೆಗೆದುಹಾಕಲಾಗುವುದು.
- ಬರಹಗಳಲ್ಲಿ ಓದುಗರ ಗಮನ ಸೆಳೆಯಲೆಂದು ಬಣ್ಣದ ಅಕ್ಷರಗಳಿರಕೂಡದು
ಹೊರಗಿನಿಂದ ಅಂದರೆ ಬೇರೆಯವರ ಚಿತ್ರ ಬರಹದಲ್ಲಿ ಬಳಸಿಕೊಂಡರೆ ಮರೆಯದೆ ಅದಕ್ಕೆ ಕ್ರೆಡಿಟ್ಸ್ ಸೇರಿಸಿ.
ಹಾಗೇಯೇ ಲೇಖನಗಳಿಗೆ ಸಂಬಂದಪಟ್ಟ ಲೇಖಕರಿಗೆ ನಮ್ಮ ತಾಣದ ವತಿಯಿಂದ ಕೃತಜ್ಞತೆ ಸಲ್ಲುತ್ತದೆ.